ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಪೋಸ್ಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರಗಳು
1.ಗುಮಾಸ್ತ
- ಖಾಲಿ ಹುದ್ದೆ : 12
- ವಿದ್ಯಾರ್ಹತೆ ಮತ್ತು ಅನುಭವ :
- ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
- ಬಿ.ಕಾಂ, ಬಿ.ಬಿ.ಎಂ ಆದವರಿಗೆ ಆದ್ಯತೆ.
- ಕ್ರೆಡಿಟ್ ಸಹಕಾರಿ/ಹಣಕಾಸು ಸಂಸ್ಥೆಯಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿದವರಿಗೆ ಆದ್ಯತೆ.
- ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ.
- ಕನ್ನಡ ಭಾಷಾ ಜ್ಞಾನ ಕಡ್ಡಾಯ.
- ವೇತನಶ್ರೇಣಿ : ರೂ.13000+25% ತುಟ್ಟಿ ಭತ್ಯೆ
2.ಕಿರಿಯ ಅಧಿಕಾರಿ
- ಖಾಲಿ ಹುದ್ದೆ : 07
- ವಿದ್ಯಾರ್ಹತೆ ಮತ್ತು ಅನುಭವ :
- ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
- ಬಿ.ಕಾಂ, ಬಿ.ಬಿ.ಎಂ ಆದವರಿಗೆ ಆದ್ಯತೆ.
- ಕ್ರೆಡಿಟ್ ಸಹಕಾರಿ/ಹಣಕಾಸು ಸಂಸ್ಥೆಯಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿದವರಿಗೆ ಆದ್ಯತೆ.
- ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ.
- ಕನ್ನಡ ಭಾಷಾ ಜ್ಞಾನ ಕಡ್ಡಾಯ.
- ವೇತನಶ್ರೇಣಿ : ರೂ.14900+25% ತುಟ್ಟಿ ಭತ್ಯೆ
3.ಹಿರಿಯ ಅಧಿಕಾರಿ
- ಖಾಲಿ ಹುದ್ದೆ : 03
- ವಿದ್ಯಾರ್ಹತೆ ಮತ್ತು ಅನುಭವ :
- ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
- ಬಿ.ಕಾಂ, ಬಿ.ಬಿ.ಎಂ ಆದವರಿಗೆ ಆದ್ಯತೆ.
- ಕ್ರೆಡಿಟ್ ಸಹಕಾರಿ/ಹಣಕಾಸು ಸಂಸ್ಥೆಯಲ್ಲಿ ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸಿದವರಿಗೆ ಆದ್ಯತೆ.
- ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ.
- ಕನ್ನಡ ಭಾಷಾ ಜ್ಞಾನ ಕಡ್ಡಾಯ.
- ವೇತನಶ್ರೇಣಿ : ರೂ.17650+25% ತುಟ್ಟಿ ಭತ್ಯೆ
4.ಸಹಾಯಕ ವ್ಯವಸ್ಥಾಪಕ
- ಖಾಲಿ ಹುದ್ದೆ : 04
- ವಿದ್ಯಾರ್ಹತೆ ಮತ್ತು ಅನುಭವ :
- ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
- ಬಿ.ಕಾಂ, ಬಿ.ಬಿ.ಎಂ ಆದವರಿಗೆ ಆದ್ಯತೆ.
- ಕ್ರೆಡಿಟ್ ಸಹಕಾರಿ/ಹಣಕಾಸು ಸಂಸ್ಥೆಯಲ್ಲಿ ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸಿದವರಿಗೆ ಆದ್ಯತೆ.
- ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ.
- ಕನ್ನಡ ಭಾಷಾ ಜ್ಞಾನ ಕಡ್ಡಾಯ
- ವೇತನಶ್ರೇಣಿ : ರೂ.21600+25% ತುಟ್ಟಿ ಭತ್ಯೆ
5.ಸಹಾಯಕ ವ್ಯವಸ್ಥಾಪಕ( HR Assistant)
- ಖಾಲಿ ಹುದ್ದೆ : 01
- ವಿದ್ಯಾರ್ಹತೆ ಮತ್ತು ಅನುಭವ :
- ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
- ಎಂಬಿಎ(HR), ಎಂ.ಎಸ್.ಡಬ್ಲ್ಯೂ(HR) ಆದವರಿಗೆ ಆದ್ಯತೆ.
- ಬ್ಯಾಂಕ್, ಯಾವುದೇ ಸಂಸ್ಥೆಯಲ್ಲಿ ಅಥವಾ ಕ್ರೆಡಿಟ್ ಸಹಕಾರಿ ಸಂಸ್ಥೆಯಲ್ಲಿ ಕನಿಷ್ಠ ಒಂದು ವರ್ಷ HR ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನುಭವ ಕಡ್ಡಾಯ.
- ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ.
- ಕನ್ನಡ ಭಾಷಾ ಜ್ಞಾನ ಕಡ್ಡಾಯ.
- ವೇತನಶ್ರೇಣಿ : ರೂ.21600+25% ತುಟ್ಟಿ ಭತ್ಯೆ
6.ಸಹಾಯಕ ವ್ಯವಸ್ಥಾಪಕ( Software Assistant)
- ಖಾಲಿ ಹುದ್ದೆ : 01
- ವಿದ್ಯಾರ್ಹತೆ ಮತ್ತು ಅನುಭವ :
- 10+2(ಪಿಯುಸಿ) ವಿದ್ಯಾರ್ಹತೆಯೊಂದಿಗೆ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ನಲ್ಲಿ ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
- ಒಂದು ವರ್ಷದ ಸೇವಾ ಅನುಭವವಿರಬೇಕು.
- ಕನ್ನಡ ಭಾಷಾ ಜ್ಞಾನ ಕಡ್ಡಾಯ.
- ವೇತನಶ್ರೇಣಿ : ರೂ.21600+25% ತುಟ್ಟಿ ಭತ್ಯೆ
ವಯೋಮಿತಿ :
ಹುದ್ದೆಗಳು | ಗರಿಷ್ಠ ವಯೋಮಿತಿ |
ಗುಮಾಸ್ತ | 30 ವರ್ಷ |
ಕಿರಿಯ ಅಧಿಕಾರಿ | 32 ವರ್ಷ |
ಹಿರಿಯ ಅಧಿಕಾರಿ | 32 ವರ್ಷ |
ಸಹಾಯಕ ವ್ಯವಸ್ಥಾಪಕ | 32 ವರ್ಷ |
ಸಹಾಯಕ ವ್ಯವಸ್ಥಾಪಕ( HR Assistant) | 35 ವರ್ಷ |
ಸಹಾಯಕ ವ್ಯವಸ್ಥಾಪಕ( Software Assistant) | 35 ವರ್ಷ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-01-2020
ಅರ್ಜಿ ಶುಲ್ಕ : ರೂ.500
ಅರ್ಜಿ ಶುಲ್ಕ ಪಾವತಿ ಮಾಡುವ ವಿಧಾನ: SHRI SARASWATHI CREDIT SOUHARDA SAHAKARI LTD ಹೆಸರಿನಲ್ಲಿ ಡಿ.ಡಿ ಮುಖಾಂತರ ಅರ್ಜಿಯೊಂದಿಗೆ ಸಲ್ಲಿಸುವುದು.
ಅರ್ಜಿ ಸಲ್ಲಿಸುವ ವಿಧಾನ :
ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು,ಅರ್ಜಿಯಲ್ಲಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ನಿಗದಿತ ಅರ್ಜಿ ಶುಲ್ಕ ಮತ್ತು ಸಂಬಂಧಿತ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕೊನೆಯ ದಿನಾಂಕದ ಒಳಗಾಗಿ ತಲುಪುವಂತೆ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ :
ಉಪ ಪ್ರಾಧಾನ ವ್ಯವಸ್ಥಾಪಕರು
ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ
ಪ್ರಾಧಾನ ಕಛೇರಿ ಸಚ್ಚಿದಾನಂದ ಸೇವಾ ಸದನ
ವಿನಾಯಕ ನಗರ, ದರ್ಬೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ – 574202
ಸಹಾಯವಾಣಿ : 9739986848, 9964822833
ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.