ಬೆಂಗಳೂರು ಘಟಕದಲ್ಲಿ ಆರಂಭವಾಗಬೇಕಾಗಿರುವ ನ್ಯಾಯಾಲಯಗಳಿಗೆ ಮಂಜೂರಾಗಿರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು .
Karnataka Govt. Jobs Recruitment Notification:
Karnataka District Court Recruitment 2018-19: Application invited for the posts of STENOGRAPHER, TYPIST, TYPIST-COPYIST, PROCESS SERVER, PEON in Bangalore Rural Session Court.
Job Searching Keywords: Karnataka Govt. Jobs, Karnataka Jobs, stenographer recruitment, typist jobs, typist-copyist jobs, peon recruitment, process server posts, Bangalore Rural Court jobs, court jobs, Bangalore Rural Job notification.
ಹುದ್ದೆಗಳ ವಿವರಗಳು
- ಶೀಘ್ರಲಿಪಿಗಾರರು
- ಹುದ್ದೆಗಳ ಸಂಖ್ಯೆ : 35
- ವೇತನ ಶ್ರೇಣಿ : ರೂ. 27650 – ರೂ. 52650 ಹಾಗೂ ಇತರೆ ಭತ್ಯೆಗಳು
- ಶೈಕ್ಷಣಿಕ ವಿದ್ಯಾರ್ಹತೆ :
- ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲೂ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಹಿರಿಯ ಶ್ರೇಣಿ ಶೀಘ್ರಲಿಪಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು.
- ಬೆರಳಚ್ಚುಗಾರರು
- ಹುದ್ದೆಗಳ ಸಂಖ್ಯೆ : 36
- ವೇತನ ಶ್ರೇಣಿ : ರೂ. 21400 – ರೂ. 42000 ಹಾಗೂ ಇತರೆ ಭತ್ಯೆಗಳು
- ಶೈಕ್ಷಣಿಕ ವಿದ್ಯಾರ್ಹತೆ :
- ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲೂ ಹಿರಿಯ ಶ್ರೇಣಿ ಬೆರಳಚ್ಚು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು.
- ಬೆರಳಚ್ಚು-ನಕಲುಗಾರರು
- ಹುದ್ದೆಗಳ ಸಂಖ್ಯೆ : 01
- ವೇತನ ಶ್ರೇಣಿ : ರೂ. 21400 – ರೂ. 42000 ಹಾಗೂ ಇತರೆ ಭತ್ಯೆಗಳು
- ಶೈಕ್ಷಣಿಕ ವಿದ್ಯಾರ್ಹತೆ :
- ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲೂ ಕಿರಿಯ ಶ್ರೇಣಿ ಬೆರಳಚ್ಚು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು.
- ಆದೇಶ ಜಾರಿಕಾರರು
- ಒಟ್ಟು ಹುದ್ದೆ: 05
- ವೇತನ ಶ್ರೇಣಿ : ರೂ. 19950 – ರೂ. 37900 ಹಾಗೂ ಇತರೆ ಭತ್ಯೆಗಳು
- ಶೈಕ್ಷಣಿಕ ವಿದ್ಯಾರ್ಹತೆ :
- ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
- ಭಾರಿ/ಲಘು ವಾಹನ ಚಲಾನೆಯ ಪರವಾನಿಗೆಯನ್ನು ಹೊಂದಿದವರಿಗೆ ಅದ್ಯತೆ.
- ಸೇವಕರು/ಜವಾನರು
- ಒಟ್ಟು ಹುದ್ದೆ: 72
- ವೇತನ ಶ್ರೇಣಿ : ರೂ. 17000 – ರೂ. 28950 ಹಾಗೂ ಇತರೆ ಭತ್ಯೆಗಳು
- ಶೈಕ್ಷಣಿಕ ವಿದ್ಯಾರ್ಹತೆ :
- 7 ನೇ ತರಗತಿ ಪರೀಕ್ಷೆಯಲ್ಲಿ ಉತ್ತಿರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ
- ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು.
ವಯೋಮಿತಿ :
- ಕನಿಷ್ಠ : 18 ವರ್ಷ
- ಗರಿಷ್ಠ :
- ಸಾಮಾನ್ಯ ವರ್ಗ : 35 ವರ್ಷ
- ಪ್ರವರ್ಗ 2ಎ, 2ಬಿ, 3ಎ, 3ಬಿ : 38 ವರ್ಷ
- ಪ. ಜಾತಿ, ಪ. ಪಂಗಡ ಮತ್ತು ಪ್ರವರ್ಗ 1 : 40 ವರ್ಷ
ಅರ್ಜಿ ಶುಲ್ಕ :
- ಸಾಮಾನ್ಯ ವರ್ಗ , ಪ್ರವರ್ಗ 1, 2ಎ, 2ಬಿ, 3ಎ, ಹಾಗೂ 3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ : ರೂ. 200
- ಪ.ಜಾತಿ ಮತ್ತು ಪ.ಪಂಗಡ ಕ್ಕೆ ಸೇರಿದ ಅಭ್ಯರ್ಥಿಗಳಿಗೆ : ರೂ. 100
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 14.02.2019
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14.03.2019 ರಾತ್ರಿ 11:59
- ಚಲನ್ ಮುಖಾಂತರ ಅರ್ಜಿ ಶುಲ್ಕವನ್ನು ಪಾವತಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕ : 15.03.2019
ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿ ಸಲ್ಲಿಸಲು :
- ಶೀಘ್ರಲಿಪಿಗಾರರು : ಇಲ್ಲಿ ಕ್ಲಿಕ್ಕಿಸಿ
- ಬೆರಳಚ್ಚುಗಾರರು : ಇಲ್ಲಿ ಕ್ಲಿಕ್ಕಿಸಿ
- ಬೆರಳಚ್ಚು-ನಕಲುಗಾರರು : ಇಲ್ಲಿ ಕ್ಲಿಕ್ಕಿಸಿ
- ಆದೇಶ ಜಾರಿಕಾರರು : ಇಲ್ಲಿ ಕ್ಲಿಕ್ಕಿಸಿ
- ಸೇವಕರು/ಜವಾನರು : ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.