ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಶ್ಯಾಮ್ ಪ್ರಸಾದ್ ಮುಖರ್ಜಿ ರೂರ್ಬನ್ ಅಭಿಯಾನದಲ್ಲಿ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಘಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರಗಳು :
ರಾಜ್ಯ ಯೋಜನಾ ಅಭಿಯಾನ ಘಟಕ | |||||
ಕ್ರ.ಸಂ | ಹುದ್ದೆಯ ಹೆಸರು | ಖಾಲಿ ಹುದ್ದೆ | ವಿದ್ಯಾರ್ಹತೆ | ವೇತನ ಶ್ರೇಣಿ | ಸ್ಥಳ |
1. | ಮುಖ್ಯಸ್ಥರು ರಾಜ್ಯ ಕಾರ್ಯಕ್ರಮ ಅಭಿಯಾನ ಘಟಕ | 1 | ರೂರಲ್ ಮ್ಯಾನೇಜ್ಮೆಂಟ್, ಪ್ಲಾನಿಂಗ್, ಇಂಜಿನಿಯರಿಂಗ್, ಡೆವೆಲಪ್ಮೆಂಟ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ವೃತ್ತಿಪರ ಪದವಿಯನ್ನು ಪಡೆದಿರಬೇಕು. 7 ರಿಂದ 10 ವರ್ಷಗಳ ಅನುಭವವಿರಬೇಕು. | ರೂ.60000 – ರೂ.75000 | ಬೆಂಗಳೂರು |
2. | ನಗರ ಯೋಜನಾ ತಜ್ಞರು | 1 | ನಗರ ಯೋಜನೆಗಳಲ್ಲಿ(ಅರ್ಬನ್ ಪ್ಲಾನಿಂಗ್) ವೃತ್ತಿಪರ ಪದವಿ ಮತ್ತು ಪ್ರಾದೇಶಿಕ ಯೋಜನೆ / ಮಾಸ್ಟರ್ ಯೋಜನೆಗಳ ಸಿದ್ಧತೆ, ಮತ್ತು ಅಭಿವೃದ್ಧಿ ಯೋಜನೆಗಳೊಂದಿಗೆ 5 ರಿಂದ 7 ವರ್ಷಗಳ ಅನುಭವ. | ರೂ.60000 – ರೂ.75000 | ಬೆಂಗಳೂರು |
3. | ತಾಂತ್ರಿಕ ತಜ್ಞರು | 1 | ಸಿವಿಲ್ ಎಂಜಿನಿಯರ್ ಪದವಿಯೊಂದಿಗೆ, 5 ರಿಂದ 7 ವರ್ಷಗಳ ಅನುಭವದೊಂದಿಗೆ ರಾಜ್ಯ / ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ / ಕೇಂದ್ರ ಕಾರ್ಯಕ್ರಮಗಳು ಸಿದ್ಧತೆ ಮತ್ತು DPRs ಗಳ ಮೌಲ್ಯಮಾಪನ. | ರೂ.60000 – ರೂ.75000 | ಬೆಂಗಳೂರು |
4. | ಒಗ್ಗೂಡಿಸುವಿಕೆ ತಜ್ಞರು | 1 | ಗ್ರಾಮೀಣ ಅಭಿವೃದ್ಧಿ / ಕೃಷಿ / ಸಮಾಜ ವಿಜ್ಞಾನದಲ್ಲಿ ಮಾಸ್ಟರ್ ಪದವಿಯೊಂದಿಗೆ 5 ರಿಂದ 7 ವರ್ಷ ಅನುಭವವಿರಬೇಕು. | ರೂ.60000 – ರೂ.75000 | ಬೆಂಗಳೂರು |
5. | ಸಹಾಯಕ ಕಾರ್ಯನಿರ್ವಾಹಕ | 1 | 1 ರಿಂದ 3 ವರ್ಷಗಳ ಅನುಭವದೊಂದಿಗೆ ಮ್ಯಾನೇಜ್ಮೆಂಟ್/ ಡೆವಲಪ್ಮೆಂಟ್ನಲ್ಲಿ ವೃತ್ತಿಪರ ಪದವಿ | ರೂ.30000 | ಬೆಂಗಳೂರು |
ಜಿಲ್ಲಾ ಯೋಜನಾ ಅಭಿಯಾನ ಘಟಕ | |||||
ಕ್ರ.ಸಂ | ಹುದ್ದೆಯ ಹೆಸರು | ಖಾಲಿ ಹುದ್ದೆ | ವಿದ್ಯಾರ್ಹತೆ | ವೇತನ ಶ್ರೇಣಿ | ಸ್ಥಳ |
ಪ್ರಾದೇಶಿಕ ಯೋಜನಾ ತಜ್ಞರು | 3 | ರೂರಲ್ ಮ್ಯಾನೇಜ್ಮೆಂಟ್, ರೀಜನಲ್ ಪ್ಲಾನಿಂಗ್(ಪ್ರಾದೇಶಿಕ ಯೋಜನೆ), ಸ್ಪಟಿಯಾಲ್ ಪ್ಲಾನಿಂಗ್ನಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ 3-5 ವರ್ಷಗಳ ಮಾಸ್ಟರ್ ಪ್ಲಾನ್ಸ್ / ಡಿಸ್ಟ್ರಿಕ್ಟ್ ಡೆವಲಪ್ಮೆಂಟ್ ಪ್ಲಾನ್ಸ್ / ಲ್ಯಾಂಡ್ ಯೂಸ್ ಪ್ಲಾನ್ಸ್ ನಲ್ಲಿ ಮತ್ತು ಅಭ್ಯರ್ಥಿಗಳು ಜಿಲ್ಲಾ ಹೆಡ್ ಕ್ವಾರ್ಟರ್ನಲ್ಲಿ ಕೆಲಸ ಮಾಡಿದ ಅನುಭವವಿರಬೇಕು. | ರೂ.40000 – ರೂ.45000 | ಬೆಂಗಳೂರು ನಗರ, ಬಳ್ಳಾರಿ, ಬೆಳಗಾವಿ | |
ಗ್ರಾಮೀಣ ಅಭಿವೃದ್ಧಿ ಮತ್ತು ನಿರ್ವಹಣಾ ತಜ್ಞರು | 3 | ರೂರಲ್ ಡೆವೆಲಪ್ಮೆಂಟ್/ರೂರಲ್ ಮ್ಯಾನೇಜ್ಮೆಂಟ್, ಅಗ್ರೀಕಲ್ಚರ್(ಕೃಷಿ), ಮತ್ತು ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ 3 ರಿಂದ 5 ವರ್ಷಗಳ ಅನುಭವವಿರಬೇಕು ಮತ್ತು ಅಭ್ಯರ್ಥಿಗಳು ಜಿಲ್ಲಾ ಹೆಡ್ ಕ್ವಾರ್ಟರ್ನಲ್ಲಿ ಕೆಲಸ ಮಾಡಿದ ಅನುಭವವಿರಬೇಕು. | ರೂ.40000 – ರೂ.45000 | ಬೆಂಗಳೂರು ನಗರ, ಬಳ್ಳಾರಿ, ಬೆಳಗಾವಿ | |
ಒಗ್ಗೂಡಿಸುವಿಕೆ ತಜ್ಞರು | 3 | ರೂರಲ್ ಡೆವೆಲಪ್ ಮೆಂಟ್ /ರೂರಲ್ ಮ್ಯಾನೇಜ್ ಮೆಂಟ್, ಅಗ್ರೀಕಲ್ಚರ್(ಕೃಷಿ), ಸಮಾಜ ವಿಜ್ಞಾನ ಮತ್ತು ಇನ್ಫಾಸ್ಟ್ರಕ್ಚರ್ ಪ್ಲಾನಿಂಗ್ನಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ 3 ರಿಂದ 5 ವರ್ಷಗಳ ಅನುಭವವಿರಬೇಕು ಮತ್ತು ಅಭ್ಯರ್ಥಿಗಳು ಜಿಲ್ಲಾ ಹೆಡ್ ಕ್ವಾರ್ಟರ್ನಲ್ಲಿ ಕೆಲಸ ಮಾಡಿದ ಅನುಭವವಿರಬೇಕು.
|
ರೂ.40000 – ರೂ.45000 | ಬೆಂಗಳೂರು ನಗರ, ಬಳ್ಳಾರಿ, ಬೆಳಗಾವಿ |
ತಾಲ್ಲೂಕು ಯೋಜನಾ ಅಭಿಯಾನ ಘಟಕ | |||||
ಕ್ರ.ಸಂ | ಹುದ್ದೆಯ ಹೆಸರು | ಖಾಲಿ ಹುದ್ದೆ | ವಿದ್ಯಾರ್ಹತೆ | ವೇತನ ಶ್ರೇಣಿ | ಸ್ಥಳ |
ಪ್ರಾದೇಶಿಕ ಯೋಜನಾ ತಜ್ಞರು | 3 | ನಗರ ಯೋಜನೆ(ಅರ್ಬನ್ ಪ್ಲಾನಿಂಗ್) ನಲ್ಲಿ ಸ್ನಾತಕೋತ್ತರ ಪದವಿಯೋದಿಗೆ ಮಾಸ್ಟರ್ ಪ್ಲಾನ್ಸ್ / ಜಿಲ್ಲಾ ಅಭಿವೃದ್ಧಿ ಯೋಜನೆಗಳು / ಪ್ರಾದೇಶಿಕ ಯೋಜನೆಗಳಲ್ಲಿ 3-5 ವರ್ಷಗಳ ಅನುಭವದೊಂದಿಗೆ ಅಭ್ಯರ್ಥಿಗಳು ತಾಲ್ಲೂಕು / ಕ್ಲಸ್ಟರ್ ಹೆಡ್ ಕ್ವಾರ್ಟರ್ನಲ್ಲಿ ಕೆಲಸ ಮಾಡಿದ ಅನುಭವವಿರಬೇಕು. | ರೂ.30000 | ಆನೇಕಲ್, ಬೆಳಗಾವಿ, ಹೊಸಪೇಟೆ | |
ಗ್ರಾಮೀಣ ನಿರ್ವಹಣಾ ತಜ್ಞರು | 3 | ರೂರಲ್ ಡೆವೆಲಪ್ ಮೆಂಟ್/ರೂರಲ್ ಮ್ಯಾನೇಜ್ ಮೆಂಟ್, ಅಗ್ರೀಕಲ್ಚರ್(ಕೃಷಿ) ಮತ್ತು ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ 3 ರಿಂದ 5 ವರ್ಷಗಳ ಅನುಭವದೊಂದಿಗೆ ಅಭ್ಯರ್ಥಿಗಳು ತಾಲ್ಲೂಕು / ಕ್ಲಸ್ಟರ್ ಹೆಡ್ ಕ್ವಾರ್ಟರ್ನಲ್ಲಿ ಕೆಲಸ ಮಾಡಿದ ಅನುಭವವಿರಬೇಕು. | ರೂ.30000 | ಆನೇಕಲ್, ಬೆಳಗಾವಿ, ಹೊಸಪೇಟೆ |
ವಯೋಮಿತಿ : ಗರಿಷ್ಠ 45 ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24.02.2018
ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.